ಸುದ್ದಿ ಸಂಕ್ಷಿಪ್ತ
ಏ.29 ರಂದು ಮನೋಚಿಕಿತ್ಸೆಗಾಗಿ ಶಿಬಿರ
ಮೈಸೂರು,ಏ.27-ಕುವೆಂಪುನಗರದ ಶ್ರೀರಂಗ ಆಯುರ್ವೇದ ಚಿಕಿತ್ಸಾ ಮಂದಿರದ ವತಿಯಿಂದ ವಿವಿಧ ಕಾಯಿಲೆಗಳ ಮನೋಚಿಕಿತ್ಸೆಗಾಗಿ ಶಿಬಿರವನ್ನು ಏ.29ರ ಬೆಳಗ್ಗೆ 10 ಗಂಟೆಯಿಂದ 3ರವರೆಗೆ ಆಯೋಜಿಸಿದೆ. ಮಾಹಿತಿಗಾಗಿ ಮೊ.ಸಂ. 8762867710 ಸಂಪರ್ಕಿಸಬಹುದು. (ಕೆ.ಎಂ.ಆರ್)