ಸುದ್ದಿ ಸಂಕ್ಷಿಪ್ತ
ವಿಚಾರ ಸಂಕಿರಣ
ಮೈಸೂರು ವಿವಿಯ ಮಾನಸಗಂಗೋತ್ರಿಯ ರೇಷ್ಮೆ ಕೃಷಿ ಅಧ್ಯಯನ ವಿಭಾಗದಿಂದ ಡಿ.16 ಮತ್ತು 17ರಂದು ರೇಷ್ಮೆ ಕೃಷಿ ಇತ್ತೀಚಿನ ಪ್ರವೃತ್ತಿಗಳು ವಿಷಯವಾಗಿ ವಿಚಾರ ಸಂಕಿರಣವನ್ನು ಸೆಮಿನಾರ್ ಹಾಲ್ನಲ್ಲಿ ಹಮ್ಮಿಕೊಂಡಿದೆ.
ಮೈಸೂರು ವಿವಿಯ ಮಾನಸಗಂಗೋತ್ರಿಯ ರೇಷ್ಮೆ ಕೃಷಿ ಅಧ್ಯಯನ ವಿಭಾಗದಿಂದ ಡಿ.16 ಮತ್ತು 17ರಂದು ರೇಷ್ಮೆ ಕೃಷಿ ಇತ್ತೀಚಿನ ಪ್ರವೃತ್ತಿಗಳು ವಿಷಯವಾಗಿ ವಿಚಾರ ಸಂಕಿರಣವನ್ನು ಸೆಮಿನಾರ್ ಹಾಲ್ನಲ್ಲಿ ಹಮ್ಮಿಕೊಂಡಿದೆ.