ಸುದ್ದಿ ಸಂಕ್ಷಿಪ್ತ
ಆ.5ರಂದು ಪ್ರವಚನ
ಮೈಸೂರು,ಆ.4 : ಲಕ್ಷ್ಮೀಪುರಂನ ಅಷ್ಟಾಂಗ ಯೋಗ ವಿಜ್ಞಾನ ಮಂದಿರಂದಿಂದ ಆ.5ರಂದು ಸಂಜೆ 7 ಗಂಟೆಯಿಂದ ಅರ್ಷ ಸಂಸ್ಕೃತಿ ವಿವಾಹ ವಿಷಯವಾಗಿ ಪ್ರವಚನ ಕಾರ್ಯಕ್ರಮವನ್ನು ಮಂದಿರದ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಡಾ.ಕೆ.ಎಲ್.ಶಂಕರನಾರಾಯಣ ಜೋಯಿಸ್ ಪ್ರವಚನ ನೀಡುವರು ಎಂದು ಕಾರ್ಯದರ್ಶಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)