ಸುದ್ದಿ ಸಂಕ್ಷಿಪ್ತ
ಜ.1 : ಡಾ.ಚದುರಂಗ ಸ್ಮರಣೆ
ಸಾಹಿತ್ಯ ಕ್ಷೇತ್ರದ ಧ್ರುವತಾರೆ ಡಾ.ಚದುರಂಗ (ಸುಬ್ರಹ್ಮಣ್ಯ ರಾಜೇ ಅರಸ್) ಅವರ 102ನೇ ವರ್ಷದ ಪುಣ್ಯ ಸ್ಮರಣೆ ಸಮಾರಂಭವನ್ನು ಅರಸು ಚಿಂತಕರ ಚಾವಡಿ ವತಿಯಿಂದ ಜನವರಿ 1ರಂದು ಸಂಜೆ 5ಗಂಟೆಗೆ ಮೈಸೂರಿನ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಾಹಿತ್ಯ ಕ್ಷೇತ್ರದ ಧ್ರುವತಾರೆ ಡಾ.ಚದುರಂಗ (ಸುಬ್ರಹ್ಮಣ್ಯ ರಾಜೇ ಅರಸ್) ಅವರ 102ನೇ ವರ್ಷದ ಪುಣ್ಯ ಸ್ಮರಣೆ ಸಮಾರಂಭವನ್ನು ಅರಸು ಚಿಂತಕರ ಚಾವಡಿ ವತಿಯಿಂದ ಜನವರಿ 1ರಂದು ಸಂಜೆ 5ಗಂಟೆಗೆ ಮೈಸೂರಿನ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.