ಸುದ್ದಿ ಸಂಕ್ಷಿಪ್ತ
ಪ್ರವಚನ ನಾಳೆ
ಮೈಸೂರು,ಅ.6 : ಆರ್ಷ ಸಂಸ್ಕೃತಿ ವಿವಾಹ ವಿಷಯವಾಗಿ 5ನೇ ಪ್ರವಚನವನ್ನು ಅಷ್ಟಾಂಗ ಯೋಗ ವಿಜ್ಞಾನ ಮಂದಿರಂನ ಸಭಾಭವನದಲ್ಲಿ ಅ.7ರ ಸಂಜೆ 7 ಗಂಟೆಗೆ ಡಾ.ಕೆ.ಎಲ್.ಶಂಕರ ನಾರಾಯಣ ಜೋಯಿಸ್ ಅವರು ನಡೆಸಿಕೊಡಲಿದ್ದಾರೆ ಎಂದು ಮಂದಿರಂನ ಕಾರ್ಯದರ್ಶಿ ಟಿ.ಶ್ರಿನಿವಾಸ ತಿಳಿಸಿದ್ದಾರೆ
ಮೈಸೂರು,ಅ.6 : ಆರ್ಷ ಸಂಸ್ಕೃತಿ ವಿವಾಹ ವಿಷಯವಾಗಿ 5ನೇ ಪ್ರವಚನವನ್ನು ಅಷ್ಟಾಂಗ ಯೋಗ ವಿಜ್ಞಾನ ಮಂದಿರಂನ ಸಭಾಭವನದಲ್ಲಿ ಅ.7ರ ಸಂಜೆ 7 ಗಂಟೆಗೆ ಡಾ.ಕೆ.ಎಲ್.ಶಂಕರ ನಾರಾಯಣ ಜೋಯಿಸ್ ಅವರು ನಡೆಸಿಕೊಡಲಿದ್ದಾರೆ ಎಂದು ಮಂದಿರಂನ ಕಾರ್ಯದರ್ಶಿ ಟಿ.ಶ್ರಿನಿವಾಸ ತಿಳಿಸಿದ್ದಾರೆ