ಸುದ್ದಿ ಸಂಕ್ಷಿಪ್ತ
ಗೀತಗಾಯನ
ಮೈಸೂರಿನ ವಿಶ್ವಮಾನವ ಉದ್ಯಾನವನದಲ್ಲಿ ಡಿ.29ರಂದು ಬೆಳಿಗ್ಗೆ 9ಗಂಟೆಗೆ ಕುವೆಂಪು ಗೀತಗಾಯನ ನಡೆಯಲಿದ್ದು, ಕುವೆಂಪು ಪ್ರತಿಮೆಗೆ ಡಾ.ಹೆಚ್.ಸಿ.ಮಹದೇವಪ್ಪ ಮಾಲಾರ್ಪಣೆ ಮಾಡಲಿದ್ದಾರೆ.
ಮೈಸೂರಿನ ವಿಶ್ವಮಾನವ ಉದ್ಯಾನವನದಲ್ಲಿ ಡಿ.29ರಂದು ಬೆಳಿಗ್ಗೆ 9ಗಂಟೆಗೆ ಕುವೆಂಪು ಗೀತಗಾಯನ ನಡೆಯಲಿದ್ದು, ಕುವೆಂಪು ಪ್ರತಿಮೆಗೆ ಡಾ.ಹೆಚ್.ಸಿ.ಮಹದೇವಪ್ಪ ಮಾಲಾರ್ಪಣೆ ಮಾಡಲಿದ್ದಾರೆ.