ಸುದ್ದಿ ಸಂಕ್ಷಿಪ್ತ
ಕಾಂಗ್ರೆಸ್ ಗೆ ನೇಮಕ
ಮೈಸೂರು,ಡಿ.18 : ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯನ್ನು ಪುನರ್ ನಿರ್ಮಿಸಿದ್ದು, ಜಿಲ್ಲಾ ಕಾರ್ಯದರ್ಶಿಯನ್ನಾಗಿ ಸುಣ್ಣಕೇರಿಯ ಸತ್ಯನಾರಾಯಣ ಅವರನ್ನು ನೇಮಕ ಮಾಡಿ ನಗರಾಧ್ಯಕ್ಷರಾದ ಮೂರ್ತಿಯವರು ಪ್ರಕಟಣೆ ಹೊರಡಿಸಿದ್ದಾರೆ. (ಕೆ.ಎಂ.ಆರ್)