
ಪ್ರಮುಖ ಸುದ್ದಿ
ಪೌರಕಾರ್ಮಿಕರ ಪಾದ ತೊಳೆದು ಗೌರವಿಸಿದ ಪ್ರಧಾನಿ ಮೋದಿ
ದೇಶ(ನವದೆಹಲಿ),ಫೆ.25:- ದೇಶದ ಪ್ರಧಾನ ಸೇವಕ, ಪ್ರಧಾನಿ ನರೇಂದ್ರ ಮೋದಿಜೀಯವರು ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಪುಣ್ಯ ಕುಂಭಮೇಳದಲ್ಲಿ ಪಾಲ್ಗೊಂಡು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ.
ದೇಶಾದ್ಯಂತ ಸ್ವಚ್ಛ ಭಾರತಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಪೌರ ಕಾರ್ಮಿಕರ ಪರವಾಗಿ 5 ಜನ ಪೌರಕಾರ್ಮಿಕರ ಪಾದ ತೊಳೆದು ಪ್ರತಿಯೊಬ್ಬರಿಗೂ ಶಾಲು ಹೊದೆಸಿ ಗೌರವಿಸಿದರು. (ಕೆ.ಎಸ್,ಎಸ್.ಎಚ್)