ಸುದ್ದಿ ಸಂಕ್ಷಿಪ್ತ
ಕಾಫಿ ಬೆಳೆ ಕುರಿತು ವಿಚಾರ ಸಂಕಿರಣ
ಮಡಿಕೇರಿ ಮಾ.14 :- ಕಾಫಿ ಬೆಳೆ ಕುರಿತು ವಿಚಾರ ಸಂಕಿರಣವು ಮಾ.15 ರಂದು ಬೆಳಗ್ಗೆ 10 ಗಂಟೆಗೆ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪ ವಿಭಾಗದಲ್ಲಿ ನಡೆಯಲಿದೆ. ಕಾಫಿ ಮಂಡಳಿ ನಿರ್ದೇಶಕರಾದ ರಘುರಾಮನ್ ಹಾಗೂ ವಿಜ್ಞಾನಿಗಳು ಇತರರು ಪಾಲ್ಗೊಳ್ಳಲಿದ್ದಾರೆ. (ಕೆಸಿಐ, ಎಸ್.ಎಚ್)