
ಮೈಸೂರು
ಹೊಯ್ಸಳ ಕರ್ನಾಟಕ ಸಂಘದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ಮೈಸೂರು,ಏ.8:- ಹೊಯ್ಸಳ ಕರ್ನಾಟಕ ಸಂಘದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಇತ್ತೀಚೆಗೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ರಂಗಕಲಾವಿದೆ ರಾಮೇಶ್ವರಿ ವರ್ಮ, ವೇದಾಧ್ಯಯನ ಶಾಸ್ತ್ರಜ್ಞರಾದ ರೇಣುಕಾ ವಿಶ್ವನಾಥ್, ಸಂಗೀತವಿದ್ವಾಂಸರಾದ ಸುಮ ಹರಿನಾಥ್ , ನ್ಯಾಯವಾದಿ ಹೇಮಲತಾ, ಪ್ರತಿಕಾ ಛಾಯಾಗ್ರಾಹಕಿ ಸವಿತಾ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. (ಕೆ.ಎಸ್,ಎಸ್.ಎಚ್)