ಸುದ್ದಿ ಸಂಕ್ಷಿಪ್ತ
ಹತ್ತನೆ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಬೋಧನಾ ತರಬೇತಿ
ಮೈಸೂರು,ಸೆ.27 : ಪ್ರಾಣೇಶ್ ಶಿಕ್ಷಣ ಅಕಾಡೆಮಿ ವತಿಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಬೋಧನಾ ತರಬೇತಿ ಕಾರ್ಯಾಗಾರವನ್ನು ಅ.13ರ ಬೆಳಗ್ಗೆ 19ರವರೆಗೆ ಪ್ರತಿ ದಿನ ಬೆಳಗ್ಗೆ 10 ರಿಂದ 1 ರವರೆಗೆ ಕುವೆಂಪುನಗರದ ಪಂಚಮಂತ್ರ ರಸ್ತೆಯ ಜ್ಞಾನಗಂಗಾ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಅ.12ರೊಳಗೆ ಹೆಸರು ನೊಂದಾಯಿಸಿಕೊಳ್ಳಬೇಕೆಂದು ತಿಳಿಸಿದ್ದು, ವಿವರಗಳಿಗೆ ದೂ.ಸಂ. 9611012411, 88667320033 ಸಂಪರ್ಕಿಸಬಹುದೆಂದು. (ಕೆ.ಎಂ.ಆರ್)