
ಮೈಸೂರು
ಕಾರ್ಮಿಕ ದಿನಾಚರಣೆ
ಮೈಸೂರು,ಮೇ.1:- ಕಾರ್ಮಿಕ ದಿನಾಚರಣೆ ಅಂಗವಾಗಿ ಸಿಐಟಿಯು ಸಂಘಟನೆಯ ಜಗನ್ನಾಥ್ ಅವರು ಅಗ್ರಹಾರದಲ್ಲಿರುವ ತಮ್ಮ ನಿವಾಸದ ಎದುರು ಭಿತ್ತಿಪತ್ರ ಹಾಗೂ ಬಾವುಟ ಹಿಡಿದು ಕಾರ್ಮಿಕ ದಿನಾಚರಣೆಯನ್ನು ಆಚರಿಸಿದರು.
ಈ ಸಂದರ್ಭ ಕಟ್ಟಡ ಕಾರ್ಮಿಕರಿಗೆ 2000ರೂ.ಬಿಡುಗಡೆ ಮಾಡಬೇಕು, ಬಿಸಿಯೂಟ ಪಂಚಾಯತ್ ನೌಕರರಿಗೂ ವೇತನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. (ಕೆ.ಎಸ್,ಎಸ್.ಎಚ್)