
ಮೈಸೂರು
ಸಚಿವ ಕೃಷ್ಣನ್ ಪಾಲ್ ಗುರ್ಜಾರ್ ಮೈಸೂರು ಭೇಟಿ
ಮೈಸೂರು,ಮೇ.29:- ಕೇಂದ್ರ ದ ಸಾಮಾಜಿಕ ಮತ್ತು ನ್ಯಾಯ ರಾಜ್ಯಖಾತೆ ಸಚಿವ ಕೃಷ್ಣನ್ ಪಾಲ್ ಗುರ್ಜಾರ್ ಸೋಮವಾರ ಮೈಸೂರಿಗೆ ಭೇಟಿ ನೀಡಿದರು. ಅವರನ್ನು ನಗರದ ಸರ್ಕಾರಿ ಅಥಿತಿ ಗೃಹದಲ್ಲಿ ಮಾಜಿ ಸಚಿವ ಎಸ್.ಎ.ರಾಮದಾಸ್ ಹೂ ಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಜೋಗಿಮಂಜು, ಬಾಲಕೃಷ್ಣ ರವರು ಮಾಜಿ ಸಚಿವರ ಜೊತೆಗಿದ್ದರು. (ಹೆಚ್.ಎನ್,ಎಸ್.ಎಚ್)